ಕೆ.ಹನುಮಂತ್ರಾಯನಗರ ಭಕ್ತಾಧಿಗಳಿಂದ 11ನೇ ವರ್ಷದಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ
ಅರಕೇರಾ : ತಾಲೂಕಿನ ಕೆ.ಹನುಮಂತ್ರಾಯನಗರದ ಭಕ್ತಾಧಿಗಳಿಂದ ದಕ್ಷಿಣ ಭಾರತ ಪ್ರಸಿದ್ದ ಪವಿತ್ರ ಕ್ಷೇತ್ರವಾದ ಶ್ರೀಶೈಲಕ್ಕೆ ಪಾದಯಾತ್ರೆ ಶ್ರೀಶೈಲದ ಮಲ್ಲಿಕಾರ್ಜುನಕ್ಷೇತ್ರಕ್ಕೆ ಯುಗಾದಿ ಹಬ್ಬದ ಅಂಗವಾಗಿ ರಥೋತ್ಸವಕ್ಕೆ ಪ್ರತಿವರ್ಷದಂತೆ ಈವರ್ಷಕೂಡಾ ಭಕ್ತಾಧಿಗಳು ಪಾತ್ರಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೆ,ಹನುಮಂತ್ರಾಯನಗರದ ಭಕ್ತಾಧಿಗಳು 11 ನೇವರ್ಷದ ಪಾದಯಾತ್ರೆಗೆ ಇಂದು ದಿನಾಂಕ…
