ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಉಪಾಧ್ಯಕ್ಷರ”ನ್ನಾಗಿ ಶ್ರೀ ಯುತ ಧರ್ಮಣ್ಣ ಪತ್ತಾರ ಗುಂಜಳ್ಳಿ ಆಯ್ಕೆ
ಸಿಂಧನೂರು: ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ನಮ್ಮಂಥಹ ಯುವಕರಿಗೆ ಸದಾಕಾಲ ಮಾರ್ಗದರ್ಶಕರಾಗಿರುವ,ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಧರ್ಮಣ್ಣ ಪತ್ತಾರ ಗುಂಜಳ್ಳಿ ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಉಪಾಧ್ಯಕ್ಷರ”ನ್ನಾಗಿ ಸರ್ವನುಮತದಿಂದ ಅವಿರೋಧವಾಗಿ…
