ಸಿಂಧನೂರು : ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ಕ್ರಿಯಾಶೀಲ ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಬಸವರಾಜ ಪತ್ತಾರ ಕಮತಗಿ ಸಿಂಧನೂರು ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ ” ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ ಯುತ ಬಸವರಾಜ ಪತ್ತಾರ ಕಮತಗಿ ಸಿಂಧನೂರು ಅವರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳು ರಾಯಚೂರು ಜಿಲ್ಲೆಯಾದ್ಯಂತ ಇನ್ನಷ್ಟು ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವಂತಾಗಲಿ ಮತ್ತು ಎಲ್ಲರ ಪ್ರೀತಿ,ವಿಸ್ವಾಸವನ್ನು ಇನ್ನಷ್ಟು ಗಳಿಸುವಂತಾಗಲಿ ಎಂದು ಆಶಿಸುತ್ತೇವೆ

