ಕವಿತಾಳ :
ಪಟ್ಟಣದ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರಿ ಸಂಘದ ವತಿಯಿಂದ 2026ನೇ ಸಾಲಿನ ನೂತನ ಕ್ಯಾಲೆಂಡರನ್ನು ಹೊರತಂದಿದ್ದು ಸಂಘದ ಅಧ್ಯಕ್ಷ ರಜೇಶ್ ಬನ್ನಿಗಿಡದ್ ಅವರು ಬಿಡುಗಡೆ ಮಾಡಿದರು.
ನಿರ್ದೇಶಕ ಬಸವರಾಜ್ ಕಂದಗಲ್, ಜಯರಾಂ ಉಡುಪಿ,ಚನ್ನಪ್ಪ ಮತ್ತು ಸಂಘದ ಸಿಇಒ ಲಕ್ಷಿ್ಮಪತಿ ಬಾಗೋಡಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *