ಮಾನ್ವಿ : ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಲೀಗಲ್ ಸೆಲ್ನ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಜಿ.ಚೇತನ್ ನಾಯ್ಕ ರವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ.
ಈ ನೇಮಕಾತಿ ಆದೇಶವನ್ನು ಎಐಸಿಸಿ ಸದಸ್ಯರೂ ಆಗಿರುವ ಲೀಗಲ್ ಸೆಲ್ ನ್ಯಾಷನಲ್ ಚೇರ್ಮನ್ ರೂಪೇಶ್ ಎಸ್. ಭದೌರಿಯಾ ರವರು ಜಾರಿಗೊಳಿಸಿದ್ದಾರೆ.
truth line
ಮಾನ್ವಿ : ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಲೀಗಲ್ ಸೆಲ್ನ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಜಿ.ಚೇತನ್ ನಾಯ್ಕ ರವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ.
ಈ ನೇಮಕಾತಿ ಆದೇಶವನ್ನು ಎಐಸಿಸಿ ಸದಸ್ಯರೂ ಆಗಿರುವ ಲೀಗಲ್ ಸೆಲ್ ನ್ಯಾಷನಲ್ ಚೇರ್ಮನ್ ರೂಪೇಶ್ ಎಸ್. ಭದೌರಿಯಾ ರವರು ಜಾರಿಗೊಳಿಸಿದ್ದಾರೆ.