ಮುದ್ದಾಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿದ್ದ ಗೌರಮ್ಮ ಗಂಡ ಅಮರಪ್ಪ ಕುಟುಂಬಕ್ಕೆ ವಿದ್ಯುತ್ ಇಲಾಖೆಯಿಂದ 5ಲಕ್ಷ ರೂಪಾಯಿಯ ಪರಿಹಾರದ ಚೆಕ್ ವಿತರಿಸಿದ ಸನ್ಮಾನ್ಯ ಶ್ರೀ ಆರ್ ಬಸನಗೌಡ ತುರ್ವಿಹಾಳ ಮಾನ್ಯ ಜನಪ್ರಿಯ ಶಾಸಕರು ಮಸ್ಕಿ, AEE ವೆಂಕಟೇಶ್ ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಬಸನಗೌಡ ಕೊಳಬಾಳ, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಮಹಿಬೂಬ್ ಸಾಬ್ ಮುದ್ದಾಪುರ,ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಹನುಮಂತಪ್ಪ ಮುದ್ದಾಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನಿರೂಪಾದೆಪ್ಪ ಗುಡಿಹಾಳ, ಹುಲುಗಪ್ಪ ಉಪ್ಪಲದೊಡ್ಡಿ, ಮಲ್ಲನಗೌಡ ಮುದ್ದಾಪುರ, ಹನುಮಂತ ಮುರಾರಿ, ಬಸವರಾಜ ಮುರಾರಿ ಇದ್ದರು


