ರಾಯಚೂರು ಜನವರಿ 19 (ಕರ್ನಾಟಕ ವಾರ್ತೆ): ಶಕ್ತಿನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ವ್ಯಾಪ್ತಿಗೆ ಬರುವ 110/11 ಕೆವಿ ಶಕ್ತಿನಗರ ಉಪ ಕೇಂದ್ರದಲ್ಲಿ ನಿವೇದಿತಾ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಪ್ರಯುಕ್ತ ಜನವರಿ 21ರ ಬೆಳಿಗ್ಗೆ 10ಗಂಟೆಯಿAದ ಸಂಜೆ 06 ಗಂಟೆವರೆಗೆ ವಿಶಾಲ್ ಕ್ರಾಸ್, ಎಂಪಿಸಿಎಲ್, ಯಾದವ್ ನಗರ, ಮುಖ್ಯದ್ವಾರ ಪ್ರದೇಶ, ರೆಡ್ಡಿ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಶಕ್ತಿನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ಉತ್ಸವ ಅಂಗವಾಗಿ ಜನವರಿ 27ರಂದು ಸೈಕ್ಲಿಂಗ್

Leave a Reply

Your email address will not be published. Required fields are marked *