*ವಿಶೇಷ ಸ್ಮರಣೆ:*
ದಿ||ಡಾ. ಅಮರೇಶ ಅಂಗಡಿ ಯವರ 8 ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ
*ಶಿಬಿರದ ವಿವರಗಳು:*
ದಿನಾಂಕ: 27-05-2026, ಬುಧವಾರ
ಸಮಯ: ಬೆಳಿಗ್ಗೆ [10.30] ಇಂದ ಸಾಯಂಕಾಲ [4.30] ರವರೆಗೆ
ಸ್ಥಳ: ಶ್ರೀ ಅಮರೇಶ್ವರ ಆಯುರ್ವೇದಿಕ್ ಕೇಂದ್ರ, ಹಟ್ಟಿ ರೋಡ್ ಅನ್ನದಾನೇಶ್ವರ ಹಾಸ್ಪಿಟಲ್ ಹತ್ತಿರ ಸಿಂಧನೂರ.
*ಯಾವೆಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆ ಲಭ್ಯ?*
*ದೀರ್ಘಕಾಲದ ಚರ್ಮದ ಕಾಯಿಲೆಗಳು: (ಸೊರಿಯಾಸಿಸ್, ಎಕ್ಸಿಮಾ, ಅಲರ್ಜಿ, ತುರಿಕೆ ಇತ್ಯಾದಿ)
*ಕುತ್ತಿಗೆ ನೋವು (Neck Pain): (ಸರ್ವಿಕಲ್ ಸ್ಪಾಂಡಿಲೈಟಿಸ್ ಹಾಗೂ ಸ್ನಾಯುಗಳ ಬಿಗಿತ)
*ಬೆನ್ನು ನೋವು (Back Pain): (ಸೊಂಟದ ನೋವು, ಸಯಾಟಿಕಾ ಹಾಗೂ ಬೆನ್ನುಮೂಳೆಯ ಸಮಸ್ಯೆಗಳು)
*ಇತರ ದೀರ್ಘಕಾಲದ ವ್ಯಾಧಿಗಳು ಹಾಗೂ ಪಂಚಕರ್ಮ ಚಿಕಿತ್ಸೆಯ ಸಲಹೆಗಳು.
*ಸಾರ್ವಜನಿಕರಲ್ಲಿ ವಿನಂತಿ:*
ನಿಮ್ಮ ಅಥವಾ ನಿಮ್ಮ ಆಪ್ತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಣಿತ ಆಯುರ್ವೇದ ವೈದ್ಯರಿಂದ ಉಚಿತವಾಗಿ ತಪಾಸಣೆ ನಡೆಸಿ, ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಈ ಸುವರ್ಣಾವಕಾಶವನ್ನು ಸಿಂಧನೂರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗಾಗಿ ಮತ್ತು ಮುಂಗಡ ನೋಂದಣಿಗಾಗಿ ಸಂಪರ್ಕಿಸಿ:
ಮೊಬೈಲ್ ಸಂಖ್ಯೆ: 9739739138 9590334421

