ನೈಜ್ಯ ದೆಸೆ : ಲಿಂಗಸಗೂರು :- ಡಿ 1. ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ )ದ ಸಂಘಟನೆ ತಾಲೂಕ ಘಟಕ ಲಿಂಗಸಗೂರು ವತಿಯಿಂದ 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಕಾಲೇಜು ಮುಂದುಗಡೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ಕರವೇ ತಾಲೂಕ
ಅಧ್ಯಕ್ಷ ಆಂಜನೇಯ ಹೆಚ್. ಭಂಡಾರಿ ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಮೇಟಿ, ದಲಿತ ಮುಖಂಡರಾದ ರಮೇಶ್ ಗೋಸ್ಲೆ , ಉಪಾಧ್ಯಕ್ಷರಾದ ಭೀಮೇಶ್ ಎಲ್. ನಾಯಕ, ಕುರುಮೇಶ್ ನಾಯಕ, ಶಿವು ಪತ್ತಾರ್, ಸಿದ್ದು ಚಲುವಾದಿ, ಸಲೀಂ ಖಾನ್, ಅಮರೇಶ್ ರಾಠೋಡ್, ಅಶೋಕ್ ನಾಯಕ, ಉಮೇಶ್ ಕರಡಕಲ್, ರವಿಕುಮಾರ್ ಜೋಗೇರಾ, ಪ್ರೇಮ್ ಕುಮಾರ್ ಪಾಟೀಲ್, ಮೌನೇಶ್ ಬುಳ್ಳಾಪುರ,ಯಲ್ಲಪ್ಪ ದೊಡ್ಡಮನಿ,ಮಹೇಶ್, ಹಾಗೂ ವೀರೇಶ್ ಸೇರಿದಂತೆ ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *